ಈ ಕಥೆ ಆರಂಭವಾಗುವುದು ಒಂದು ಸಾವಿನಿಂದ. ಅದ್ಯಾವುದೋ ಅಂತರ ರಾಷ್ಟ್ರೀಯ ಓಟ ಸ್ಪರ್ಥೆಯಲ್ಲಿ ಗೆದ್ದ ಆಲ್ಬರ್ಟ್ ಪಿಂಟೋರವರಿಗೆ ಅಂದಿನ ಮುಖ್ಯಮಂತ್ರಿಗಳು ರಾಜ್ಯ ಸರಕಾರದ ಕಡೆಯಿಂದ ಒಂದು ೪೦-೬೦ ವಿಸ್ತೀರ್ಣದ ಸೈಟನ್ನು ಬೆಂಗಳೂರಿನಲ್ಲಿ ಕೊಟ್ಟರು. ಆದರೆ ಮಂಗಳೂರು ಮೂಲದ ಆಲ್ಬರ್ಟ್ ಪಿಂಟೋರಿಗೆ ಇದು ಗೊತ್ತೇ ಇರಲಿಲ್ಲ! ಆಲ್ಬರ್ಟ್ ಪಿಂಟೋರವರಿಗೆ ರಕ್ತದ ಒತ್ತಡ ಇದೆ ಅವರು ಸಿಟ್ಟು ಮಾಡಬಾರದು ಎಂದು ಅವರ ವೈದ್ಯರು ಹೇಳಿದ್ದರು. ಹಲವು ವರ್ಷಗಳ ನಂತರ ಪಕ್ಕದ ಗಲ್ಲಿಯ ಮಕ್ಕಳು ಕ್ರಿಕೆಟ್ ಆಡುತ್ತಾ ಚಂಡನ್ನು ತಮ್ಮ ಮನೆಯ ಕಿಟಕಿಗೆ ಹೊಡೆದದ್ದರಿಂದ ಸಿಟ್ಟುಗೊಂಡ ಆಲ್ಬರ್ಟ್ ಪಿಂಟೋ ರಕ್ತದ ಒತ್ತಡ ಹೆಚ್ಚಿ ದೈವಾಧೀನರಾದರು. “ಸೌಮ್ಯ ಸ್ವಭಾವದ, ಕರುಣಾಮಯಿ ತಂದೆಯ ನೆನಪಿನಲ್ಲಿ – ಮಕ್ಕಳು” ಎಂದು ಅಮೇರಿಕಾದಲ್ಲಿದ್ದ ಅವರ ಮಕ್ಕಳು ಮಂಗಳೂರಿನಲ್ಲಿ ಮಾತ್ರ ಪ್ರಕಟವಾಗುತ್ತಿದ್ದ ಪತ್ರಿಕೆಯೊಂದರಲ್ಲಿ ಅಶ್ರುತರ್ಪಣವನ್ನು ಎರಡು ಸಾವಿರ ರೂಪಾಯಿ ಕೊಟ್ಟು ಮುದ್ರಿಸಿದ್ದರು. ಬೆಂಗಳೂರಲ್ಲಿ ಆಲ್ಬರ್ಟ್ ಪಿಂಟೋಗಾಗಿ ಕಾದುಕೊಂಡಿದ್ದ ಸೈಟು ಈಗ ಅನಾಥವಾಗಿತ್ತು.
ಓದನ್ನು ಮುಂದುವರೆಸಿ
Recent comments…
- ಒತ್ತಿನಣೆ ಮತ್ತು ಚಾಪ್ಲಿನ್ನ ಅಂಡು | Abhaya Talkies ರಲ್ಲಿ ಶಿವನಿಗೆ ಇರುವುದು ಎರಡೇ ಕಣ್ಣು!
- black tea ರಲ್ಲಿ First snow flakes on the camera!
- Sachin ರಲ್ಲಿ TULU NADU and CINEMA (Part – 5)
- ಸಿಂಧೂ ರಲ್ಲಿ ಆಲ್ಬರ್ಟ್ ಪಿಂಟೋರ ೪೦-೬೦
- Anarghya Vardhana ರಲ್ಲಿ Mayor of Nelson city
-
Recent Posts
So far…
-
Join 60 other subscribers
Audience so far...
- 74,355 Friends
Categories
Contact me
abhayaftii@gmail.comKannada Film News
- An error has occurred; the feed is probably down. Try again later.
Times of India Head Lines
- An error has occurred; the feed is probably down. Try again later.